![Total Kannada Media - ಟೋಟಲ್ ಕನ್ನಡ ಮೀಡಿಯ](/img/default-banner.jpg)
- Видео 2 012
- Просмотров 39 752 733
Total Kannada Media - ಟೋಟಲ್ ಕನ್ನಡ ಮೀಡಿಯ
Индия
Добавлен 7 июн 2014
Subscribe to our Channel
ruclips.net/user/totalkannadaofficial
Email us:
totalkannadamedia@gmail.com
ruclips.net/user/totalkannadaofficial
Email us:
totalkannadamedia@gmail.com
ಆರತಿಯವರಿಗೆ ಪ್ರಾಮುಖ್ಯತೆ ನೀಡಲು ಹೊಸ ನಾಯಕರ ಮೊರೆ ಹೋದರೆ ಪುಟ್ಟಣ್ಣ..? | Sadhakara Sannidhi | Ep 26
#puttannakanagal
#arati
#upasane
#vijayabhaskar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನ...
#arati
#upasane
#vijayabhaskar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನ...
Просмотров: 1 776
Видео
ಶನಿ ಶಾಂತಿ ಮಾಡಲು ಎಳ್ಳನ್ನು ಯಾವ ರೀತಿ ದಾನ ಮಾಡಬೇಕು..? | Astrologer Subbanna | Ep 1
Просмотров 2,2 тыс.2 часа назад
#astrology ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ...
"ಚಿನ್ನಾರಿ ಮುತ್ತ"ದ ಕಥೆ ಮತ್ತು ಎಲ್ಲ ಹಾಡುಗಳು ರೆಡಿ ಆಗಿದ್ದು ಕೇವಲ ಒಂದೇ ರಾತ್ರಿಯಲ್ಲಿ.. | C Ashwath | Ep 7
Просмотров 2,9 тыс.4 часа назад
#cashwath #vijayaraghavendra #chinnarimutta #prakashraj #shankarnag #nagamandala ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗ...
ಕಸ್ತೂರಿ ನಿವಾಸ ಕಲರ್ನಲ್ಲಿ ಬಂದಾಗ ನಾವೇ ಅದಕ್ಕೆ ಮ್ಯೂಸಿಕ್ ಮಾಡಿದ್ದು.. | Sudarshan | Ep 7
Просмотров 2,4 тыс.7 часов назад
#rajkumar #annavru #kasturinivasa ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿ...
ಗಾಯಕ Rajkumar Bharathi ಇವತ್ತು ಏನು ಮಾಡುತ್ತಿದ್ದಾರೆ ಗೊತ್ತಾ..? | Cinema Swarasyagalu | Ep 258
Просмотров 6 тыс.9 часов назад
#rajkumarbharati ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾ...
ಸಂಕೇತ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಆದ ಮೊಟ್ಟ ಮೊದಲ ಹಾಡು ಯಾವುದು ಗೊತ್ತೇ..? | Sudarshan | Ep 6
Просмотров 2,3 тыс.12 часов назад
#rajkumar #annavru #hamsaleka #shankarnag ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು...
ಅಣ್ಣಾವ್ರಲ್ಲೂ ಕೋಪ, ಸಿಡುಕು ಮೊದಲಾದ ಗುಣಗಳಿದ್ದವು.. ಇಲ್ಲಿದೆ ಎವಿಡೆನ್ಸ್..!! | Naadu Kanda Rajkumar | Ep 189
Просмотров 42 тыс.14 часов назад
#rajkumar annavru #vishnuvardhan ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ...
ಬೇರೆ ಭಾಷೆ ಹಾಡು ಹಾಡಿದರೆ ಹೊಡೆಸ್ಕೊಂಡು ಬರಬೇಕಾಗಿತ್ತು..!! | Sudarshan | Ep 5
Просмотров 3,4 тыс.16 часов назад
#rajkumar #annavru #hamsaleka ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾ...
ಮೈಸೂರ ಮಲ್ಲಿಗೆ ಚಿತ್ರದ ಮೇಕಿಂಗ್ ಸ್ವಾರಸ್ಯಗಳು | C Ashwath | Ep 6 | Cinema Swarasyagalu
Просмотров 1,8 тыс.19 часов назад
#cashwath #sjanaki #spb #mysoremallige ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈ...
"ನಿಲ್ಲೇ ಗೌರಮ್ಮ" ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ SPB ಹಾಗೂ ದ್ವಾರಕೀಶ್ ಮಧ್ಯೆ ನಡೆದ ಕಿರಿಕ್ | Sudarshan | Ep 4
Просмотров 18 тыс.21 час назад
#vishnuvardhan #rajnikanth #dwarakish #spb #jesudas ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗ...
DV ಸುಬ್ಬಣ್ಣನವರಿಂದ ಭಕ್ತ ಕುಂಬಾರ, ಭಕ್ತ ಕನಕದಾಸ ಚಿತ್ರದ ದೃಶ್ಯಗಳ ವಿಶ್ಲೇಷಣೆ.. | Astrologer Subbanna | Ep 3
Просмотров 3 тыс.День назад
#annavru #rajkumar ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ...
ಹೊಸಬೆಳಕು ಮೂಡುತಿದೆ.. ಹಾಡಿನಲ್ಲಿ ವಾದ್ಯ ನುಡಿಸೋದು ಇವರೇ..!! | Sudarshan Interview | Ep 3
Просмотров 11 тыс.День назад
#annavru #rajkumar #vishnuvardhan #rajnikanth #hosabelaku ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ...
ರಂಗಭೂಮಿಯ ಕಾನ್ಸ್ಟೇಬಲ್ ಕಸ್ತೂರಿ ಎಂ.ಎಸ್. ಸತ್ಯ.. | MS Satya | MS Umesh | Cinema Swarasyagalu | Ep 257
Просмотров 7 тыс.День назад
#annavru #rajkumar #mssatya #msumesh ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ...
ಬೆಂಗಳೂರಿನಲ್ಲಿರುವ ರೆಕಾರ್ಡಿಂಗ್ ಸ್ಟುಡಿಯೋಗಳು ಬ್ಯುಸಿಯಾಗಲು ಮೂಲ ಕಾರಣ ಹಂಸಲೇಖ..!! | Sudarshan Interview Ep 2
Просмотров 4,5 тыс.День назад
#annavru #rajkumar #ilayaraja #hamsaleka #gkvenkatesh ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತ...
ಅಣ್ಣಾವ್ರು ಮೊದಲ ಬಾರಿಗೆ ತ್ರಿಪಾತ್ರದಲ್ಲಿದ್ದರೂ ಕುಲಗೌರವ 100 ದಿನ ಓಡಲಿಲ್ಲ.. | Naadu Kanda Rajkumar | Ep 188
Просмотров 12 тыс.14 дней назад
#rajkumar annavru #jayanthi #bharathivishnuvardhan #ravichandran ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾ...
ಅಣ್ಣಾವ್ರ ಸಂಗೀತ ಸಂಜೆಯ ವಾದ್ಯಗೋಷ್ಟಿಯ ವಾದಕರಿಗೆ ಸಿಗುತ್ತಿದ್ದ ಪೇಮೆಂಟ್ ಎಷ್ಟು..? | Sudarshan Interview Ep 1
Просмотров 16 тыс.14 дней назад
ಅಣ್ಣಾವ್ರ ಸಂಗೀತ ಸಂಜೆಯ ವಾದ್ಯಗೋಷ್ಟಿಯ ವಾದಕರಿಗೆ ಸಿಗುತ್ತಿದ್ದ ಪೇಮೆಂಟ್ ಎಷ್ಟು..? | Sudarshan Interview Ep 1
ಸಂತ ಶಿಶುನಾಳ ಷರೀಫ ಚಿತ್ರದ ಯಶಸ್ಸಿನಲ್ಲಿ ಸಿ. ಅಶ್ವಥ್ ಪಾತ್ರವೇನು..? | C Ashwath | Ep 5 | Cinema Swarasyagalu
Просмотров 2 тыс.14 дней назад
ಸಂತ ಶಿಶುನಾಳ ಷರೀಫ ಚಿತ್ರದ ಯಶಸ್ಸಿನಲ್ಲಿ ಸಿ. ಅಶ್ವಥ್ ಪಾತ್ರವೇನು..? | C Ashwath | Ep 5 | Cinema Swarasyagalu
ಜ್ಯೋತಿಷ್ಯ ಹೇಳೋವಾಗ ಸತ್ಯ ಹೇಳಿ ಕೆಲವರ ಹತ್ರ ಬಯ್ಸ್ಕೊಂಡಿದೀನಿ..!! | Astrologer Subbanna | Ep 2
Просмотров 7 тыс.14 дней назад
ಜ್ಯೋತಿಷ್ಯ ಹೇಳೋವಾಗ ಸತ್ಯ ಹೇಳಿ ಕೆಲವರ ಹತ್ರ ಬಯ್ಸ್ಕೊಂಡಿದೀನಿ..!! | Astrologer Subbanna | Ep 2
"ಅಮರಶಿಲ್ಪಿ ಜಕಣಾಚಾರಿ" ವಿಚಾರದಲ್ಲಿ ನಡೆದ ಅಸಲಿ ಘಟನೆ...!!! | Naadu Kanda Rajkumar | Ep 187
Просмотров 17 тыс.14 дней назад
"ಅಮರಶಿಲ್ಪಿ ಜಕಣಾಚಾರಿ" ವಿಚಾರದಲ್ಲಿ ನಡೆದ ಅಸಲಿ ಘಟನೆ...!!! | Naadu Kanda Rajkumar | Ep 187
ಅಣ್ಣಾವ್ರ ಜೊತೆಗಿನ ಆ ಅನುಭವ ನನ್ನ ಜೀವಮಾನ ಪೂರ್ತಿ ಮರೆಯಲ್ಲ.. | Astrologer Subbanna | Ep 1
Просмотров 10 тыс.14 дней назад
ಅಣ್ಣಾವ್ರ ಜೊತೆಗಿನ ಆ ಅನುಭವ ನನ್ನ ಜೀವಮಾನ ಪೂರ್ತಿ ಮರೆಯಲ್ಲ.. | Astrologer Subbanna | Ep 1
"ಪರೋಪಕಾರಿ ಪಾಪಣ್ಣ" "ಬಾಳು ಬೆಳಗಿತು" ಆಗಿದ್ದೇಕೆ..? | Naadu Kanda Rajkumar | Ep 186
Просмотров 10 тыс.14 дней назад
"ಪರೋಪಕಾರಿ ಪಾಪಣ್ಣ" "ಬಾಳು ಬೆಳಗಿತು" ಆಗಿದ್ದೇಕೆ..? | Naadu Kanda Rajkumar | Ep 186
ಬೋನ್ಸಾಯ್ ಗಿಡಗಳ ಬಗ್ಗೆ ನಿಮಗೆಷ್ಟು ಗೊತ್ತು..? | Snake Specialist Dr Umesh | Ep 07 | Bonsai
Просмотров 80121 день назад
ಬೋನ್ಸಾಯ್ ಗಿಡಗಳ ಬಗ್ಗೆ ನಿಮಗೆಷ್ಟು ಗೊತ್ತು..? | Snake Specialist Dr Umesh | Ep 07 | Bonsai
ನಾವು ಕೇವಲ ಬ್ರಾಹ್ಮಣ ಸಾಧಕರ ಕುರಿತಾದ ವಿಷಯ ಮಾತ್ರ ಹೇಳುತ್ತೇವಾ..? | C Ashwath | Ep 04 | Cinema Swarasyagalu
Просмотров 3,2 тыс.21 день назад
ನಾವು ಕೇವಲ ಬ್ರಾಹ್ಮಣ ಸಾಧಕರ ಕುರಿತಾದ ವಿಷಯ ಮಾತ್ರ ಹೇಳುತ್ತೇವಾ..? | C Ashwath | Ep 04 | Cinema Swarasyagalu
ಈ ಪ್ರದೇಶದಲ್ಲಿ ಹಾವುಗಳನ್ನು ತಿನ್ನುವುದಕ್ಕಾಗಿಯೇ ಸಾಕಲಾಗುತ್ತದೆ..!! | Snake Specialist Dr Umesh | Ep 05
Просмотров 1,4 тыс.21 день назад
ಈ ಪ್ರದೇಶದಲ್ಲಿ ಹಾವುಗಳನ್ನು ತಿನ್ನುವುದಕ್ಕಾಗಿಯೇ ಸಾಕಲಾಗುತ್ತದೆ..!! | Snake Specialist Dr Umesh | Ep 05
"ಮಂತ್ರಾಲಯ ಮಹಾತ್ಮೆ" ಚಿತ್ರದಿಂದ ಸಿಂಗ್ ಠಾಕೂರ್ ಕಳೆದುಕೊಂಡ ಹಣ ಎಷ್ಟು ..? | Cinema Swarasyagalu | Ep 256
Просмотров 3,2 тыс.21 день назад
"ಮಂತ್ರಾಲಯ ಮಹಾತ್ಮೆ" ಚಿತ್ರದಿಂದ ಸಿಂಗ್ ಠಾಕೂರ್ ಕಳೆದುಕೊಂಡ ಹಣ ಎಷ್ಟು ..? | Cinema Swarasyagalu | Ep 256
ಪ್ರಪಂಚದ ಯಾವ ಹಾವೂ ಕೂಡ ಸಸ್ಯಾಹಾರಿ ಅಲ್ಲ..!! | Snake Specialist Dr Umesh | Ep 05
Просмотров 2,2 тыс.21 день назад
ಪ್ರಪಂಚದ ಯಾವ ಹಾವೂ ಕೂಡ ಸಸ್ಯಾಹಾರಿ ಅಲ್ಲ..!! | Snake Specialist Dr Umesh | Ep 05
ಅಣ್ಣಾವ್ರ ಬ್ಯಾನರ್ ಖಾಯಂ ನಟ ರಾಜಾನಂದ್ ಆಸ್ಪತ್ರೆಯಲ್ಲಿದ್ದಾಗ ಅಣ್ಣಾವ್ರು ಸಹಾಯ ಮಾಡಲಿಲ್ಲವೇ ? | Rajanand | Ep 255
Просмотров 10 тыс.21 день назад
ಅಣ್ಣಾವ್ರ ಬ್ಯಾನರ್ ಖಾಯಂ ನಟ ರಾಜಾನಂದ್ ಆಸ್ಪತ್ರೆಯಲ್ಲಿದ್ದಾಗ ಅಣ್ಣಾವ್ರು ಸಹಾಯ ಮಾಡಲಿಲ್ಲವೇ ? | Rajanand | Ep 255
ಹಾವಿನ ತಲೆ ಮೇಲೆ ನಿಜಕ್ಕೂ ಮಣಿ ಇರುತ್ತದೆಯೇ..? | Snake Specialist Dr Umesh | Ep 04
Просмотров 4,7 тыс.21 день назад
ಹಾವಿನ ತಲೆ ಮೇಲೆ ನಿಜಕ್ಕೂ ಮಣಿ ಇರುತ್ತದೆಯೇ..? | Snake Specialist Dr Umesh | Ep 04
P. Susheela ಅವರಿಗೆ ಅತ್ಯಂತ ಪ್ರಿಯವಾದ ಹಾಡು ಕೊಟ್ಟವರು C Ashwath | Ep 03 | Cinema Swarasyagalu
Просмотров 2,4 тыс.28 дней назад
P. Susheela ಅವರಿಗೆ ಅತ್ಯಂತ ಪ್ರಿಯವಾದ ಹಾಡು ಕೊಟ್ಟವರು C Ashwath | Ep 03 | Cinema Swarasyagalu
ಹಾವಿನ ದೇಹದಲ್ಲಿ ವಿಷ ಎಲ್ಲಿರುತ್ತದೆ..? | Snake Specialist Dr Umesh | Ep 03
Просмотров 1,6 тыс.28 дней назад
ಹಾವಿನ ದೇಹದಲ್ಲಿ ವಿಷ ಎಲ್ಲಿರುತ್ತದೆ..? | Snake Specialist Dr Umesh | Ep 03
Puttanna didn't like stars.He even didn't take Vishnuvardhan after he became star
ಪುಟ್ಟಣ್ಣ ಕನ್ನಡದ ಅದ್ಭುತ ನಿರ್ದೇಶಕರು... ಆರತಿಯನ್ನು ದೊಡ್ಡ ಸ್ಟಾರ್ ಮಾಡಿದ್ದು ಅವರೇ ನಿಸ್ಸಂಶಯವಾಗಿ...ಆದರೆ ಶುಭಮಂಗಳ ಆರತಿಯವರ ಪ್ರಧಾನವಾದರೂ ಈ ಚಿತ್ರದಿಂದ ನಿಜವಾಗಿಯೂ ಸ್ಟಾರ್ ಗಿರಿ ಪಡೆಜವರು ಪ್ರಣಯರಾಜ ಶ್ರೀನಾಥ್...ಕೊನೆ ಕೊನೆಯಲ್ಲಿ ಪುಟ್ಟಣ್ಣರವರು ಅವರೊಂದಿಗೆ ಮಾನಸ ಸರೋವರ, ಧರಣಿಮಂಡಲ ಮಧ್ಯದೊಳಗೆದಂತಹ ಚಿತ್ರಗಳನ್ನು ಮಾಡಿದರು...ಅಂತೆಯೇ ಅಂಬರೀಷ್ ಸ್ಟಾರ್ ಗಿರಿಯೂ ಬೇಕಾಯಿತು...ರಂಗನಾಯಕಿ, ಮಸಣದ ಹೂವು ಚಿತ್ರಗಳಲ್ಲಿ.... ರಾಮಕೃಷ್ಣ, ಜೈಜಗದೀಶ್ ರಂತಹವರೂ ಸಹ ಗಟ್ಟಿಯಾಗಿ ನೆಲೆಯೂರಿರದ ಮೇಲೂ ಪುಟ್ಟಣ್ಣರ ಚಿತ್ರಗಳಲ್ಲಿ ಕಾಣಿಸಿಕೊಳ್ಳಲೇಬೇಕಾಯಿತು...ಹಾಗಾಗಿ ಪುಟ್ಟಣ್ಣವರಿಗೆ ಸ್ಟಾರ್ ನಟರ ಅನಿವಾರ್ಯತೆ ಬಂದೇ ಬಂದವು...ಏನೇ ಆದರೂ, ಅವರ ಅವರ ಚಿತ್ರಗಳ ಕಥೆ, ಗುಣಮಟ್ಟ ಅತ್ಯುತ್ತಮ...ಕನ್ನಡಿಗರೆಂದೂ ಮರೆಯಲಾಗದ ಚಿತ್ರರತ್ನಗಳನ್ನು ನೀಡಿದ್ದಾರೆ....
❤🙏🏼🌹🙏🏼❤🙏🏼🌹🙏🏼❤
Excellent Totally Episode interview All - Sir. 🙏
ಚಿತ್ರ ಯಾವ ಯಾವ ಚಿತ್ರಮಂದಿರಗಳಲ್ಲಿ ಎಷ್ಟು ವಾರ ಓಡಿದೆ & ಗಲ್ಲಾಪೆಟ್ಟಿಗೆ ಬಗ್ಗೆ ಸಹ ಹೇಳಿ ಸರ್
Very good program
ಅಪ್ಪಾಜಿಯವರ ಸಂಗೀತ, ಭಾವ ತುಂಬಿದ ಹಾಡುವ ಸಾಮರ್ಥ್ಯ ಹೊಂದಿರುವ ಎಲ್ಲ ಬಗೆಯ ಶಾಂತತೆಗೆ ನಮ್ಮ ಭಕ್ತಿಯ ನಮಸ್ಕಾರ ಭಕ್ತಿಯ ನಮನ ಪುಷ್ಪ ನಮನ ಧನ್ಯವಾದ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಪುರಸ್ಕಾರ ಪಡೆದ ಅವರಿಗೆನಮಸ್ಕಾರ 🙏🙏🙏🙏🙏🙏🙏⚘⚘⚘⚘⚘⚘🙇♀️🙇♀️🙇♀️🙇♀️🙇♀️🙇♀️❤❤❤❤❤❤❤
Super sir
Appu.sir.nigwagalu.deveru.pl.pl.appu.sir.du.school.nali.ondu.lesson.earbeku.yakandre.daya.karuna.mamta.preeti.vishvasa.e.samag.nali.earbeku.appu.sir.du.dari.olle.dari.yak.andre.karnatakada.power.star.eadru.ondu.common.man.earudu.easta.patidari.samajg.ke.olle.kelesa.madidare.appu.sir.addu.manavata.jai.appu.sir
ಮಂಜುಳ ಅವರ ಸಿನಿಮಾ ಗಳು ಅಂದರೆ ನಮಗೆ ತುಂಬಾ ಇಷ್ಟ 👌
The song Bharatha bhooshira was playing in Kanyakumaari daily like suprabhatha till today
ಕತೆ ಜಾಸ್ತಿ ಆಯ್ತು ನೋಡಿದ್ದು ನನ್ನ ಟೈಮ್ ವೆಸ್ಟ್
ರಾಜ ನನ್ನ ರಾಜ ಚಿತ್ರದಲ್ಲಿ ಗಂಗಾಳ ತಂದೆಯ ಪಾತ್ರ ಮಾಡಿದವರು ರಾಮಚಂದ್ರ ಶಾಸ್ತ್ರಿ ಅವರಲ್ವೇ..? ಹಾಗೆಂದು ರಾಮಚಂದ್ರ ಶಾಸ್ತ್ರಿ ಅವರ ವಿವರ ಹುಡುಕಿದರೆ ಅವರ ಬದಲು ಬೇರೊಬ್ಬ ಹಿರಿಯ ನಟರ ವಿವರ ಸಿಗುತ್ತದೆ. ಈ ವ್ಯಕ್ತಿಯ ಮಾಹಿತಿಯೇ ಇಲ್ಲ. ಅಣ್ಣಾವ್ರ ಜೊತೆಗೆ ಬಹಳಷ್ಟು ಸಿನಿಮಾಗಳಲ್ಲಿ ಪರದೆ ಹಂಚಿಕೊಂಡ ಅವರು ಹೀಗೆ ಅಜ್ಞಾತರಾಗಿರುವುದು ವಿಷಾದದ ಸಂಗತಿ. ಹಾಗಾಗಿ ಇಂಥ ಅಜ್ಞಾತ ಕಲಾವಿದರನ್ನೂ ಪರಿಚಯಿಸುವ, ಅವರ ವಿವರಗಳನ್ನು ವಿಕಿಪೀಡಿಯಾದಲ್ಲಿ ದಾಖಲಿಸುವ ಕೆಲಸವಾಗಲಿ.
Thank you sir
Howdu Adu ella vidye gu anwayisutte
ಇತಿಹಾಸದ ಮಯೂರ ನನ್ನು ನಿಜಜೀವನಕ್ಕೆ ತಂದು ತೋರಿಸಿದ ಅಣ್ಣಾವ್ರು ಇತಿಹಾಸವನ್ನೇ ಸೇರಿದರು
Bavavemba hoovu arali hadinalli ondhu Devasthana da mettalu thorisuddare. A jagada vivarane kodi.
20 varshada aarathi antha prabudda pathra madiruvudu athyadbutha
❤❤❤❤
ಚಿತ್ರಕಥೆ ತುಂಬಾ ಜಾಸ್ತಿ ಆಯ್ತು
Hamsa geethe was a super duper musical movie, even today I listen and enjoy the sweetness of music 🙏🙏🙏🎉🎉🎉
ಈಗಿನ ಚಲನಚಿತ್ರ ಸಂಗೀತ ಏನೂ ಸುಖವಿಲ್ಲ. ಎಲ್ಲಾ ಬರೀ ಅಬ್ಬರ.. ಇನ್ನು ಸಾಹಿತ್ಯ, ದೇವರೇ ಗತಿ.... ಒಟ್ಟಾರೆ, ಈಗಿನ ಚಲನಚಿತ್ರ ಬರೀ ಜೊಳ್ಳು..... ಎಲ್ಲಾ ಮಾಹಿತಿಗಳನ್ನು ನೀಡಿದ ಶ್ರೀ ಸುದರ್ಶನ್ ಅವರಿಗೆ, ಅವರನ್ನು ಸಂದರ್ಶಿಸಿದ ಶ್ರೀ ಮಂಜುನಾಥ್ ಅವರಿಗೆ ಅನಂತಾನಂತ ಧನ್ಯವಾದಗಳು.... ಇನ್ನೇನಿದ್ದರೂ ಬರೀ ನೆನಪು, ಆದರೆ, ಅದೊಂದು ರೀತಿಯ ಧನ್ಯತೆ ಕೊಡುವುದು ಮಾತ್ರ ಖಂಡಿತಾ.....
Dr Rajkumar great
Very fine sir
ಡಾ. ಗೋವಿಂದ ಮಣ್ಣೂರ ರು ಹವ್ಯಾಸಿ ರಂಗಭೂಮಿ ಕಲಾವಿದರು. ಆದರೆ ಅವರಿಗೆ ಶ್ರೀ ಪುಟ್ಟಣ್ಣ ಕಣಗಾಲ್ ರು ಅತೀ ಕನಿಷ್ಠ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಶ್ರೀಮತಿ ಆರತಿಯವರ ಪಾತ್ರ ವನ್ನು ವೈಭವೀಕರಣ ಮಾಡಲು ಕೇವಲ ೪-೫ ಸಂಭಾಷಣೆ ನೀಡಿದ್ದಾರೆ ಶ್ರೀ ಮಣ್ಣೂರರಿಗೆ. ಇದೊಂದು ಕೊರತೆ ಚಿತ್ರದಲ್ಲಿ. ಸಂಚಿಕೆ ಗೆ ಧನ್ಯವಾದಗಳು 🎉
ಒಳ್ಳೆಯ ನಿರೂಪಣೆ.
Manjula madam, My favourite artist 🙏
ಅದ್ಭುತ ಸ೦ಗೀತ ಪ್ರಧಾನ ಚಿತ್ರ "ಉಪಾಸನೆ" ಪುಟ್ಟಣ್ಣ ಕಣಗಾಲ್ ಅವರ ಸು೦ದರ ಚಿತ್ರ ಕತೆ ವಿಜಯಭಾಸ್ಕರ್ ಅವರ ಸುಮಧುರ ಸ೦ಗೀತ. ಎಸ್. ಜಾನಕಿ ಮತ್ತು ವಾಣಿ ಜಯರಾಂ ಅವರ ಕ೦ಠಸಿರಿ ಪ್ರೇಕ್ಷಕರನ್ನು ಗ೦ಧವ೯ ಲೋಕಕ್ಕೆ ಕೊಂಡು ಹೋಗಿ ತಲೆ ದೂಗುವ೦ತೆ ಮಾಡಿದೆ. ಆರತಿ ಯವರ ಅಭಿನಯ ವನ್ನು ಕನ್ನಡ ಪ್ರೇಕ್ಷಕರ ಎಂದೂ ಮರೆಯಲು ಸಾಧ್ಯವಿಲ್ಲ. ನಿಮ್ಮ ನಿರೂಪಣೆ ಸಹ ಚೆನ್ನಾಗಿದೆ. 🙏
ಈ ಚಿತ್ರದಲ್ಲಿ ಮುಸುರಿ ಕೃಷ್ಣಮೂರ್ತಿ ಅವರ ಸಂಭಾಷಣೆ ನಾನು ಭಾರತದ ತಬಲಾ ದಿಂದ ಹಿಡಿದು ಪಾಶ್ಚಿಮಾತ್ಯ ಪಿಯಾನೋ ತನಕ ನುಡಿಸುತ್ತೇನೆ ಕಣಯ್ಯ ಈ ಸಂಭಾಷಣೆ ಚೆನ್ನಾಗಿದೆ
Correction Mr. HM: Kappu Bilapu was written by Aryamba Pattabhi (Triveni's sister) and not Vani.
ಒಳ್ಳೆಯ ಸಂಚಿಕೆ.ಅಭಿನಂದನೆಗಳು. ' ಉಪಾಸನೆ' ಚಿತ್ರವನ್ನು ಕನ್ಯಾಕುಮಾರಿಯಲ್ಲಿ ಚಿತ್ರೀಕರಿಸಿದಂತೆ ಪುಟ್ಟಣ್ಣನವರು ಹೊರರಾಜ್ಯಗಳಲ್ಲಿ ಇತರ ಎರಡು ಚಿತ್ರಗಳನ್ನು ('ಎಡಕಲ್ಲು ಗುಡ್ಡದ ಮೇಲೆ' ಹಾಗೂ 'ಋಣಮುಕ್ತಳು') ಮಾತ್ರ ಕ್ರಮವಾಗಿ ಕೇರಳ ಹಾಗೂ ಮೌಂಟ್ ಅಬುವಿನಲ್ಲಿ ಚಿತ್ರೀಕರಿಸಿದರು ಅನಿಸುತ್ತದೆ. ಉಳಿದ ಎಲ್ಲ ಚಿತ್ರಗಳನ್ನು ಚಿತ್ರೀಕರಿಸಿದುದು ಕರ್ನಾಟಕದ ರಮ್ಯ ಸ್ಥಳಗಳಲ್ಲಿಯೇ.
Dr. Mannor, Arathi, Leelavathi, Seetharam, Venkatarao Talageri acted well. , But film ran for 5-6 weeks only inspite of Devaki Murthys good story., Vijaya Bhaskar s music album.,Kanye kumari shooting was only one film., no other films shot in that place.,
What about Raj-Bharathi films series., please do it regularly Manjunath Harihara pura sir.,
Very sad, movie is really amazing story line and actors also very matured
ಎಲ್ಲಾ ಚಿತ್ರಗಳಲ್ಲಿ ಹೇಳುವಂತೆ ಈ ಚಿತ್ರ ಯಾವ ಯಾವ ಚಿತ್ರಮಂದಿರದಲ್ಲಿ ಎಷ್ಟು ವಾರ ಓಡಿದೆ ಹೇಳಿ ಸರ್ & ಚಿತ್ರದ ಗಲ್ಲಾಪೆಟ್ಟಿಗೆ ಬಗ್ಗೆ ಸಹ ಹೇಳಿ
ಅದು ನಾಯಕಿ ಪ್ರಧಾನ ಆದ್ದರಿಂದ ಯಾರಾದರೂ ಸಾಕಿತ್ತು
Music direction wonderful
Sitaramaand Aarti role tremendous Even songs are also amazing beautiful story
ರಾಜ್ ಕಾಲದ ಪಿ ಬಿ ಸ್ ಹಾಡುಗಳು ಮನಮೋಹಕ ಕರ್ಣನಂದ ಈವಾಗಿನ ಹಾಡುಗಳನ್ನು ಕಿವಿಗೆ ಕರ್ಕಶ ಕೇಳಲಾಗುತ್ತಿಲ್ಲ. ನಾನು ಈವಾಗಲೂ ಹಳೇ ಕನ್ನಡ ಹಾಡುಗಳನ್ನೇ ಇಷ್ಟ ಪಡುತ್ತೇನೆ.
ಆಗೆಲ್ಲಾ ಸಸ್ಪೆನ್ಸ್ ಸಿನಿಮಾಗಳನ್ನು ಕೊನೆಯ ಕ್ಷಣವರೆಗೂ ಸಸ್ಪೆನ್ಸ್ ಆಗಿಯೇ ಉಳಿಸಿಕೊಳ್ಳುವ ಪರಿಗೆ ರಾಜಾ ನನ್ನ ರಾಜಾ ಒಂದು ಉದಾಹರಣೆ. ಈ ಚಿತ್ರದ ಕೊನೆಯ ತನಕವೂ ರಾಜ್ಕುಮಾರ್ ಅವರ ದ್ವಿಪಾತ್ರ ಬೇರೆಬೇರೆ ಎಂದೇ ನಂಬುತ್ತೇವೆ. ಆ ಕತೆ ಸತ್ಯ ಎಂದೇ ಭಾಸವಾಗುತ್ತದೆ.
ಯವೋ ಇವೆಲ್ಲ 😄 ತಮಿಳ್ ನಾಡಿಗೆ ಹೋಗಿ ಕೇಳಿ ವಿಷ್ಣು ವರ್ಧನ್ ಬಗ್ಗೆ ಅವರೇ ನಿಮಗಿನ್ನ ಚೆನ್ನಾಗಿ ತಿಳಿದಿದ್ದರೆ ವಿಷ್ಣು ವರ್ಧನ್ ಎಂತ ಶೇಷ್ಟ ವ್ಯಕ್ತಿ ಎಂದು 1973 ನಲ್ಲಿ ತಮಿಳ್ ನಾಡಿನಲ್ಲಿ ವಿಷ್ಣು ರವರು ಸ್ಟಾರ್ ⭐
Vishnuvardan ಸೂಕ್ಷ್ಮ ಜೀವಿ ನಿಮ್ಮಂತ ಸಾಮಾನ್ಯ ಪೀಪಲ್ ಗಳಿಗೆ ಅವರು ಅರ್ಥ ಆಗೋಲ್ಲ ಈಗೋ ಇದಿದ್ರೆ ಆಮ್ಮಟ್ಟಕೆ ವ್ಯಕ್ತಿನ ಕೋಟ್ಯಂತರ ಜನ ಯಾಕೆ ಬೇಬಲಿಸ್ತಾಯಿದ್ರು ಹಾಗೂ ಡೈಲಾಗ್ ಕೆಟ್ಟದಾಗಿ ಕಾಣತ್ತೆ ಅಂತ ನೀವೇ ಹೇಳ್ತಿದಿರ ಇನ್ನು ಮುಖ್ಯ ವಾಗಿ ನೋಡೋದಾದರೆ ಈಗೋ ಪಡೋಕೆ ಅಲ್ಲಿ ವಿಷ್ಣು ವರ್ಧನ್ ರವರಿಗೆ ಯಾರು ಕಾಂಪಿಟೆಟ್ಟರೆ ಇಲ್ವಲ್ಲ 😄
Sir bhakta Ambarisha songs khodi sir please.
Good
ಪುಟ್ಟಣ್ಣ ಗೆ ಯಾಕೆ ಇಷ್ಟು ಕೆಟ್ಟ ಬುದ್ದಿ
ಹರಿಹರಪುರ ಮಂಜುನಾಥ ಅವರೇ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Thanks for making this video sir
www.indiaglitz.com/varadappa-daughters-gesture-malayalam-news-207334
ಸೀನು ಸುಬ್ಬು ಪದದಲ್ಲಿ ಇನ್ನೊಂದು ಚಮತ್ಕಾರ ಇದೆ ಸೀನು ಅಂದರೆ ಪಿಬಿ ಶ್ರೀನಿವಾಸ್ ಸುಬ್ಬು ಅಂದರೆ ಬಾಲಸುಬ್ರಹ್ಮಣ್ಯಂ
ಈ ಬೇವರ್ಸಿ... ಹುಟ್ಟಿದು ಯಾರಿಗೆ..... ಈವನ ಅಮ್ಮ ಹೇಳಿರ ಬೇಕಲ್ಲ.....
Operation dimond racket movie first release date and box office
Tq for good information
Bosx office asali king Dr Rajkumar ❤